ದಿನ ಭವಿಷ್ಯ 09-08-2026
ಪಂಚಾಂಗ ಸಂವತ್ಸರ: ಪರಾಭವನಾಮ ಅಯನ: ದಕ್ಷಿಣಾಯಣ, ಋತು: ಗ್ರೀಷ್ಮ ಮಾಸ: ಆಷಾಢ, ಪಕ್ಷ: ಕೃಷ್ಣ ತಿಥಿ: ಏಕಾದಶೀ, ನಕ್ಷತ್ರ: ಮೃಗಶಿರಾ ರಾಹುಕಾಲ: 5:11 – 6:46 ಗುಳಿಕಕಾಲ: 3:37 – 5:11 ಯಮಗಂಡಕಾಲ: 12:28 – 2:03 ಮೇಷ: ಬಂಧುಗಳಿಂದ ಸಹಾಯ ಸಿಗುವುದಿಲ್ಲ, ಮಾತಿನಲ್ಲಿ ಒರಟುತನ ಬೇಡ, ಕುಟುಂಬದಲ್ಲಿ ಬಾಂಧವ್ಯ ವೃದ್ಧಿ. ವೃಷಭ: ಸಮಾಜ ಸೇವೆಯಲ್ಲಿ ಭಾಗಿ, ಸಂಗಾತಿಯ ಆರೋಗ್ಯಕ್

ಪಂಚಾಂಗ ಸಂವತ್ಸರ: ಪರಾಭವನಾಮ ಅಯನ: ದಕ್ಷಿಣಾಯಣ, ಋತು: ಗ್ರೀಷ್ಮ ಮಾಸ: ಆಷಾಢ, ಪಕ್ಷ: ಕೃಷ್ಣ ತಿಥಿ: ಏಕಾದಶೀ, ನಕ್ಷತ್ರ: ಮೃಗಶಿರಾ ರಾಹುಕಾಲ: 5:11 – 6:46 ಗುಳಿಕಕಾಲ: 3:37 – 5:11 ಯಮಗಂಡಕಾಲ: 12:28 – 2:03 ಮೇಷ: ಬಂಧುಗಳಿಂದ ಸಹಾಯ ಸಿಗುವುದಿಲ್ಲ, ಮಾತಿನಲ್ಲಿ ಒರಟುತನ ಬೇಡ, ಕುಟುಂಬದಲ್ಲಿ ಬಾಂಧವ್ಯ ವೃದ್ಧಿ. ವೃಷಭ: ಸಮಾಜ ಸೇವೆಯಲ್ಲಿ ಭಾಗಿ, ಸಂಗಾತಿಯ ಆರೋಗ್ಯಕ್ಕಾಗಿ ಹಣವ್ಯಯ, ಒಳ್ಳೆಯ ಗೆಳೆಯರ ಭೇಟಿ. ಮಿಥುನ: ಆಧ್ಯಾತ್ಮದ ಕಡೆ ಒಲವು, ರಿಯಲ್ ಎಸ್ಟೇಟ್ನವರಿಗೆ ಲಾಭ, ಮಹಿಳೆಯರಿಗೆ ಹತ್ತಿರದವರಿಂದಲೇ ಮೋಸ. ಕಟಕ: ಮಕ್ಕಳ ವಿವಾಹದಲ್ಲಿ ಶುಭ, ರಾಜಕಾರಣಿಗಳಿಗೆ ಶುಭ, ಎಲೆಕ್ಟ್ರಿಷಿಯನ್ಗಳಿಗೆ ಆದಾಯ. ಸಿಂಹ: ಮಾತಿನ ಒರಟುತನದಿಂದ ಮಕ್ಕಳೊಂದಿಗೆ ಕಲಹ, ಕಂಟ್ರಾಕ್ಟರ್ಗಳಿಗೆ ಅನುಕೂಲ, ಕೆಲಸದ ನಿಮಿತ್ತ ಕೊಂಚ ಅಲೆದಾಟ. ಕನ್ಯಾ: ರೈತರಿಗೆ ಶುಭ, ಅಪಹಾಸ್ಯಕ್ಕೆ ಗುರಿಯಾಗುವಿರಿ, ಬಂಧುಗಳ ಸಹಾಯಕ್ಕಾಗಿ ಪ್ರಯತ್ನ. ತುಲಾ: ಪತ್ರಕರ್ತರಿಗೆ ಹೆಚ್ಚು ಅವಕಾಶ ಲಭ್ಯ, ಮಹಿಳೆಯರಿಗೆ ಖರ್ಚು ಜಾಸ್ತಿ, ಸಾಂಪ್ರಾಯಿಕ ಕೃಷಿಕರಿಗೆ ಬೆಂಬಲ ಲಭ್ಯ. ವೃಶ್ಚಿಕ: ಸಂಗಾತಿಗಾಗಿ ಹಣವ್ಯಯ, ಗಣಿಗಾರಿಕೆಯಲ್ಲಿ ತೊಂದರೆ, ಪ್ರವಾಸ ಯೋಗ. ಧನಸ್ಸು: ಅನಿರೀಕ್ಷಿತವಾಗಿ ಪೂಜ್ಯವ್ಯಕ್ತಿಯ ದರ್ಶನ, ಆಭರಣ ಸಿಗುವ ಸಾಧ್ಯತೆಗಳಿವೆ, ಸಣ್ಣಪುಟ್ಟ ಆರೋಗ್ಯ ಸಮಸ್ಯೆ. ಮಕರ: ಸಂತಾನ ಯೋಗ, ಶ್ರಮಕ್ಕೆ ಬೆಲೆಯಿಲ್ಲದಂತಾಗುತ್ತದೆ, ಕೃಷಿಕರಿಗೆ ಶುಭ. ಕುಂಭ: ಹಿರಿಯರ ಆಸ್ತಿಯಿಂದ ಲಾಭ, ಕೆಲಸಗಳಲ್ಲಿ ಒತ್ತಡ, ವಿವಾಹದಲ್ಲಿ ಶುಭ. ಮೀನ: ರಕ್ತನಾಳಗಳ ದೋಷ ಉಲ್ಬಣ, ಕಳೆದುಕೊಂಡಿದ್ದ ವಸ್ತುಗಳು ಸಿಗುತ್ತದೆ, ತಾಯಿ ಮಕ್ಕಳಲ್ಲಿ ಮನಸ್ತಾಪ.