ರಾಜ್ಯದ ಹವಾಮಾನ ವರದಿ 18-07-2026
ರಾಜ್ಯದಲ್ಲಿ ಮಳೆಯ ಪ್ರಮಾಣ ಕುಸಿದಿದ್ದು, ಬೇಸಿಗೆಯ ವಾತಾವರಣ ನಿರ್ಮಾಣವಾಗಿದೆ. ಇದರ ನಡುವೆ ಇಂದು ಮತ್ತು ನಾಳೆ ರಾಜ್ಯದ ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ. ಜುಲೈ 18, 19ರಂದು ಮಳೆಯಾಗುವ ಸಾಧ್ಯತೆಯಿದ್ದು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿದೆ ಬೆಂಗಳ

ರಾಜ್ಯದಲ್ಲಿ ಮಳೆಯ ಪ್ರಮಾಣ ಕುಸಿದಿದ್ದು, ಬೇಸಿಗೆಯ ವಾತಾವರಣ ನಿರ್ಮಾಣವಾಗಿದೆ. ಇದರ ನಡುವೆ ಇಂದು ಮತ್ತು ನಾಳೆ ರಾಜ್ಯದ ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ. ಜುಲೈ 18, 19ರಂದು ಮಳೆಯಾಗುವ ಸಾಧ್ಯತೆಯಿದ್ದು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿದೆ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ನಗರಗಳ ಹವಾಮಾನ ವರದಿ: ಬೆಂಗಳೂರು: 27-21 ಮಂಗಳೂರು: 28-25 ಶಿವಮೊಗ್ಗ: 26-22 ಬೆಳಗಾವಿ: 25-22 ಮೈಸೂರು: 28-22 ಮಂಡ್ಯ: 28-22 ಮಡಿಕೇರಿ: 22-20 ರಾಮನಗರ: 28-22 ಹಾಸನ: 24-21 ಚಾಮರಾಜನಗರ: 28-22 ಚಿಕ್ಕಬಳ್ಳಾಪುರ: 27-21 ಕೋಲಾರ: 27-22 ತುಮಕೂರು: 27-21 ಉಡುಪಿ: 28-24 ಕಾರವಾರ: 28-27 ಚಿಕ್ಕಮಗಳೂರು: 22-19 ದಾವಣಗೆರೆ: 27-23 ಹುಬ್ಬಳ್ಳಿ: 26-22 ಚಿತ್ರದುರ್ಗ: 27-22 ಹಾವೇರಿ: 27-23 ಬಳ್ಳಾರಿ: 30-24 ಗದಗ: 26-22 ಕೊಪ್ಪಳ: 29-23 ರಾಯಚೂರು: 31-24 ಯಾದಗಿರಿ: 30-24 ವಿಜಯಪುರ: 29-24 ಕಲಬುರಗಿ: 29-23 ಬಾಗಲಕೋಟೆ: 28-23